ಕವನ - ಮಕ್ಕಳ ಬಲಿ


ನಿಧಿಯಾಸೆಗಾಗಿ
ಕೊಡುವರು ಮಕ್ಕಳ ಬಲಿ,
ಹಣದಾಸೆಗಾಗಿ
ಮಾಡುವರು ಮಕ್ಕಳನ್ನ ಕೂಲಿ,
ಹೊಟ್ಟೆಪಾಡಿಗಾಗಿ
ಬೇಡಿಸುವರು ಮಕ್ಕಳಿಂದ ಭಿಕ್ಷೆ,
ಮಕ್ಕಳಿಗೆ ಜೀವ ಕೊಟ್ಟರಷ್ಟೆ ಆಯಿತೆ?
ತೋರಿಸಬೇಡವೆ ಅಕ್ಕರೆ,ಮಮತೆ?
ಇರಬೇಕಲ್ಲವೇ ಸ್ವಲ್ಪವಾದರೂ ಮಾನವೀಯತೆ?
ಪುಟ್ಟ ಜೀವಕ್ಕೇಕೆ ಇಂತಹ ದೊಡ್ಡ ಶಿಕ್ಷೆ???


Comments

Popular posts from this blog

ಪುಸ್ತಕ ಪರಿಚಯ - ಟೊಳ್ಳುಗಟ್ಟಿ

ಲೇಖನ - ವರದಕ್ಷಿಣೆಯ ಪಿಡುಗನ್ನು ಅಂತ್ಯಗೊಳಿಸಲಾಗುವುದೇ?

ಕವನ - ಸೋಲು-ಗೆಲುವು